ಲಾಕ್‌ಡೌನ್-ಮತ್ತು-ಸಮುದ್ರದಾಳದ-ನಡುವೆ-ಸಿಲುಕಿದ-ಆಂಧ್ರದ-ಮೀನುಗಾರರು

Visakhapatnam, Andhra Pradesh

Jun 04, 2021

ಲಾಕ್‌ಡೌನ್ ಮತ್ತು ಸಮುದ್ರದಾಳದ ನಡುವೆ ಸಿಲುಕಿದ ಆಂಧ್ರದ ಮೀನುಗಾರರು:

ವಿಶಾಖಪಟ್ಟಣಂನಲ್ಲಿನ ಮೀನುಗಾರರು ವಾರ್ಷಿಕ ಏಪ್ರಿಲ್ 15ರಿಂದ ಜೂನ್ 14ರವರೆಗೆ ಮೀನುಗಳ ಸಂತಾನೋತ್ಪತ್ತಿ ಅವಧಿಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸುವ ಎರಡು ವಾರಗಳ ಮೊದಲು ಉತ್ತಮ ಲಾಭವನ್ನು ಗಳಿಸುತ್ತಾರೆ.ಆದರೆ ಈ ವರ್ಷದ ಲಾಕ್ ಡೌನ್ ಸಮಯದಲ್ಲಿ ಕಠಿಣ ಪರಿಸ್ಥಿತಿ ಎದುರಾಗಿದೆ.

Want to republish this article? Please write to [email protected] with a cc to [email protected]

Author

Amrutha Kosuru

ಅಮೃತಾ ಕೋಸೂರು ಓರ್ವ ಸ್ವತಂತ್ರ ಪತ್ರಕರ್ತರು, ಮತ್ತು 2022ರ ಪರಿ ಫೆಲೋಷಿಪ್‌ ಪುರಸ್ಕೃತರು. ಅವರು ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ಕಾಲೇಜಿನಿಂದ ಪದವಿ ಪಡೆದಿದ್ದಾರೆ ಮತ್ತು 2024ರ ಫುಲ್‌ ಬ್ರೈಟ್‌ - ನೆಹರೂ ಫೆಲೋಷಿಪ್‌ ಪಡೆದಿರುತ್ತಾರೆ.

Translator

N. Manjunath