ರೈತರ-ವಿಷಯದ-ಕುರಿತು-ಜಾಗೃತಿ-ಮೂಡಿಸಲು-ನಾನು-ಹಾಡುತ್ತೇನೆ

Kota, Rajasthan

Feb 15, 2021

'ರೈತರ ವಿಷಯದ ಕುರಿತು ಜಾಗೃತಿ ಮೂಡಿಸಲು ನಾನು ಹಾಡುತ್ತೇನೆ'

16 ವರ್ಷದ ಭಿಲ್ ಆದಿವಾಸಿ ಕೃಷಿ ಕೂಲಿ ಮತ್ತು ನಾಸಿಕ್ ಜಿಲ್ಲೆಯ ಗಾಯಕಿ-ಸಂಗೀತಗಾರ್ತಿ ಸವಿತಾ ಗುಂಜಲ್ ತಮ್ಮ ಅದ್ಭುತ ಹಾಡುಗಳೊಂದಿಗೆ ಮಹಾರಾಷ್ಟ್ರದಿಂದ ದೆಹಲಿವರೆಗಿನ ಜಾಥಾದಲ್ಲಿ ರೈತರ ಗುಂಪಿನಲ್ಲಿ ಎಲ್ಲರ ಉತ್ಸಾಹ ಮತ್ತು ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದ್ದಾರೆ.

Want to republish this article? Please write to [email protected] with a cc to [email protected]

Author

Shraddha Agarwal

ಶೃದ್ಧಾ ಅಗರ್‌ವಾಲ್‌ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರ್ತಿ ಮತ್ತು ಕಂಟೆಂಟ್‌ ಎಡಿಟರ್.

Translator

Shankar N Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.