ರಕ್ತಸಿಕ್ತ-ರೈಲಿನ-ಕಂಬಿಗಳು-ಮತ್ತು-ಲಾಕ್-ಡೌನ್

Aurangabad, Maharashtra

Sep 23, 2021

ರಕ್ತಸಿಕ್ತ ರೈಲಿನ ಕಂಬಿಗಳು ಮತ್ತು ಲಾಕ್ ಡೌನ್

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಬಳಿ ಮೇ 8ರಂದು ಗೂಡ್ಸ್ ರೈಲಿನಡಿ ಸಿಕ್ಕಿದ 16 ಕಾರ್ಮಿಕರಲ್ಲಿ, ಎಂಟು ಜನರು ಗೊಂಡ್ ಸಮುದಾಯಕ್ಕೆ ಸೇರಿದ ಆದಿವಾಸಿಗಳಾಗಿದ್ದರು, ಅವರೆಲ್ಲರೂ ಮಧ್ಯಪ್ರದೇಶದ ಉಮರಿಯಾ ಮತ್ತು ಶಾದೋಲ್ ಜಿಲ್ಲೆಯಗಳಿಂದ ಬಂದವರು, ಎಲ್ಲರೂ ಸುಮಾರು 20 ಮತ್ತು 30 ವಯಸ್ಸಿನ ಆಸುಪಾಸಿನವರಾಗಿದ್ದರು

Want to republish this article? Please write to [email protected] with a cc to [email protected]

Author

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Translator

N. Manjunath