ಅರ್ಧಕ್ಕೆ ನಿಂತು, ಕಸ ಕಡ್ಡಿಗಳಿಂದ ತುಂಬಿ ಹೋದ ಬಾವಿ ಕಾರಭಾರಿ ಜಾಧವ್ ನಿಗೆ ನಿತ್ಯವೂ ಅವನ ನಷ್ಟ, ಸಾಲ, ಅಡವಿಟ್ಟ ಭೂಮಿ, ಏರುತ್ತಿರುವ ಬಡ್ಡಿಯ ದರ ಮತ್ತು ಆಳಿನ ಸಂಬಳ ಮತ್ತು ವ್ಯರ್ಥವಾಗಿ ಹೋದ ಪರಿಶ್ರಮಗಳನ್ನು ನೆನಪಿಸುತ್ತದೆ. ಔರಂಗಾಬಾದಿನ ಗನೋರಿ ಗ್ರಾಮದ ರೈತನಾದ ಈತ ಸರಕಾರಿ ಕಛೇರಿಗಳಿಗೆ ವರ್ಷಗಟ್ಟಲೆ ಅಲೆದು ಅವರಿವರಿಗೆ ಲಂಚ ಕೊಟ್ಟಿದ್ದೇ ಬಂತು ಹೊರತು ಬಾವಿಗಾಗಿ ಮಂಜೂರಾದ ಹಣ ಮಾತ್ರ ಕೈ ಸೇರಲಿಲ್ಲ.
2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.
See more stories
Translator
Santosh Tamrapani
ವಾದ: 'ಕ್ರೇಜಿ ಫ್ರಾಗ್ ಮೀಡಿಯಾ ಫೀಚರ್ಸ್' ಈ ಅನುವಾದದ ರೂವಾರಿ. ಧಾರವಾಡದಲ್ಲಿ ನೆಲೆಸಿರುವ ಸಂತೋಷ್ ತಾಮ್ರಪರ್ಣಿ ವೃತ್ತಿಯಿಂದ ಎಂಜಿನಿಯರ್. ಆದರೂ ಒಲವು ಬರಹಗಳತ್ತ. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಬರೆದಿರುವ ಹಾಸ್ಯ ಲೇಖನಗಳು ಜನಪ್ರಿಯ.
This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.