ಮುಂಬಯಿಯ-ಬೀದಿಗಳಲ್ಲಿ-ಚಾಟಿಯ-ಹೊಡೆತ-ಮತ್ತು-ದೇವರ-ಭಕ್ತಿ

Mumbai Suburban, Maharashtra

Sep 12, 2022

ಮುಂಬಯಿಯ ಬೀದಿಗಳಲ್ಲಿ ಚಾಟಿಯ ಹೊಡೆತ ಮತ್ತು ದೇವರ ಭಕ್ತಿ

ಮೂಲತಃ ಕರ್ನಾಟಕದ ಕೋಡಂಬಳ ಗ್ರಾಮದವರಾದ ಲಕ್ಷ್ಮಣ್ ಕಾಟಪ್ಪ ಮತ್ತು ಅವರ ಕುಟುಂಬ ಜೀವನೋಪಾಯಕ್ಕಾಗಿ ಮಾರಿಯಮ್ಮ ದೇವಿಯನ್ನು ಪೂಜಿಸುವ ಸಲುವಾಗಿ ಉನ್ಮಾದದ ಸ್ಥಿತಿಯಲ್ಲಿ ನೃತ್ಯ ಮಾಡುತ್ತಾರೆ. ಅವರು ದೇಗು ಮೇಗು ಎಂಬ ಪರಿಶಿಷ್ಟ ಜಾತಿಗೆ ಸೇರಿದವರು

Want to republish this article? Please write to [email protected] with a cc to [email protected]

Author

Aakanksha

ಆಕಾಂಕ್ಷಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರರು ಮತ್ತು ಛಾಯಾಗ್ರಾಹಕರು. ಎಜುಕೇಷನ್ ತಂಡದೊಂದಿಗೆ ಕಂಟೆಂಟ್ ಎಡಿಟರ್ ಆಗಿರುವ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲಿನ ವಿಷಯಗಳನ್ನು ದಾಖಲಿಸಲು ತರಬೇತಿ ನೀಡುತ್ತಾರೆ.

Editor

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.