ಮಲ್ಕನ್‌ಗಿರಿಯಲ್ಲಿ-ಮೃತ್ಯುಂಜಯ-ಜನಿಸಿದ-ಕತೆ

Malkangiri, Odisha

Jun 06, 2021

ಮಲ್ಕನ್‌ಗಿರಿಯಲ್ಲಿ ಮೃತ್ಯುಂಜಯ ಜನಿಸಿದ ಕತೆ

ಒಡಿಶಾದ ಮಲ್ಕನ್‌ಗಿರಿ ಜಲಾಶಯ ಪ್ರದೇಶದ ಆದಿವಾಸಿ ಹಾಡಿಗಳಲ್ಲಿ, ದಟ್ಟವಾದ ಕಾಡುಗಳು, ಎತ್ತರದ ಬೆಟ್ಟಗಳು ಮತ್ತು ಸರ್ಕಾರ-ಬಂಡುಕೋರರ ಸಂಘರ್ಷ ಒಂದೆಡೆಯಾದರೆ, ಅನಿಯಮಿತ ದೋಣಿ ಸೇವೆಗಳು ಮತ್ತು ಕಚ್ಚಾ ರಸ್ತೆಗಳಲ್ಲೇ ಅಲ್ಲಿನ ಜನರು ಲಭ್ಯವಿರುವ ಅಲ್ಪ ಆರೋಗ್ಯ ಸೇವೆಯನ್ನು ತಲುಪಬೇಕಾಗಿದೆ.

Want to republish this article? Please write to [email protected] with a cc to [email protected]

Author

Jayanti Buruda

ಒಡಿಶಾದ ಮಲ್ಕಲ್‌ಗಿರಿಯ ಸೆರ್ಪಲ್ಲಿ ಗ್ರಾಮದವರಾದ ಜಯಂತಿ ಬುರುಡಾ ಕಳಿಂಗ ಟಿವಿಯ ಪೂರ್ಣಕಾಲಿಕ ಜಿಲ್ಲಾ ವರದಿಗಾರರು. ಅವರು ಗ್ರಾಮೀಣ ಪ್ರದೇಶದ ವರದಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಜೀವನೋಪಾಯ, ಸಂಸ್ಕೃತಿ ಮತ್ತು ಆರೋಗ್ಯ ಶಿಕ್ಷಣದ ಮೇಲೆ ಅವರ ವರದಿಗಳು ಕೇಂದ್ರಿಕೃತವಾಗಿರುತ್ತವೆ.

Illustration

Labani Jangi

ಲಬಾನಿ ಜಂಗಿ 2020ರ ಪರಿ ಫೆಲೋ ಆಗಿದ್ದು, ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ ಮೂಲದ ಅಭಿಜಾತ ಚಿತ್ರಕಲಾವಿದರು. ಅವರು ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಕಾರ್ಮಿಕ ವಲಸೆಯ ಕುರಿತು ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Editor

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Series Editor

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.