ಬಂಗಲಮೇಡು-ಇರುಳರ-ಪಾಲಿಗೆ-ಬ್ಯಾಂಕಿಂಗ್-ಎನ್ನುವುದು-ಒಂದು-ಹೋರಾಟ

Thiruvallur, Tamil Nadu

Jun 21, 2021

ಬಂಗಲಮೇಡು ಇರುಳರ ಪಾಲಿಗೆ ಬ್ಯಾಂಕಿಂಗ್ ಎನ್ನುವುದು ಒಂದು ಹೋರಾಟ

ತಂತ್ರಜ್ಞಾನ ಮತ್ತು ಝೀರೋ ಬ್ಯಾಲೆನ್ಸ್ ಖಾತೆಗಳು ಬಡವರ ಪಾಲಿಗೆ ಬ್ಯಾಂಕಿಂಗ್‌ ವ್ಯವಹಾರವನ್ನು ಸರಳವಾಗಿಸಬೇಕಿತ್ತು. ಆದರೆ ಬಂಗಲಮೇಡುವಿನ ಇರುಳರ ಪಾಲಿಗೆ ಇದು ಹೆಚ್ಚು ಸಂಕೀರ್ಣ, ನಿಗೂಢ ಮತ್ತು ನಿರಾಶಾದಾಯಕವಾಗಿ ಬದಲಾಗಿದೆ

Want to republish this article? Please write to [email protected] with a cc to [email protected]

Author

Smitha Tumuluru

ಸ್ಮಿತಾ ತುಮುಲೂರು ಬೆಂಗಳೂರು ಮೂಲದ ಸಾಕ್ಷ್ಯಚಿತ್ರ ಛಾಯಾಗ್ರಾಹಕರು. ತಮಿಳುನಾಡಿನಲ್ಲಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಅವರ ಹಿಂದಿನ ಕೆಲಸವು ಗ್ರಾಮೀಣ ಜೀವನದ ವರದಿ ಮತ್ತು ದಾಖಲೀಕರಣವನ್ನು ತಿಳಿಸುತ್ತದೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.