ಪೋಟೋಗ್ರಾಪರ್-ಜನರ-ನೋವನ್ನು-ಕಾವ್ಯವಾಗಿಸಿದಾಗ

Dhamtari, Chhattisgarh

Jul 05, 2021

ಪೋಟೋಗ್ರಾಪರ್ ಜನರ ನೋವನ್ನು ಕಾವ್ಯವಾಗಿಸಿದಾಗ...

ಈ ಲಾಕ್ಡೌನ್ ನಿಂದಾಗಿ ದಶಕಗಳಿಂದಲೂ ಚಿರಪರಿಚಿತರಿರುವ ಮತ್ತು ನೀವು ಕಾಳಜಿ ವ್ಯಕ್ತಪಡಿಸುವ ಜನರಿಗೆ ಸಂಕಷ್ಟಗಳು ಹೆಚ್ಚಿದಾಗ, ಅದು ಕ್ಯಾಮರಾವನ್ನು ಮೀರಿ ನಿಮ್ಮನ್ನು ಕಾವ್ಯದ ಮೂಲಕ ವ್ಯಕ್ತಪಡಿಸಲು ಪ್ರಚೋದಿಸುತ್ತದೆ ಎಂದು ಈ ಫೋಟೋಗ್ರಾಪರ್ ಹೇಳುತ್ತಾರೆ.

Want to republish this article? Please write to [email protected] with a cc to [email protected]

Author

Purusottam Thakur

ಪತ್ರಕರ್ತ ಹಾಗೂ ಸಾಕ್ಷ್ಯಚಿತ್ರ ನಿರ್ಮಾಪಕರಾದ ಪುರುಶೋತ್ತಮ ಠಾಕುರ್, 2015ರ 'ಪರಿ'ಯ (PARI) ಫೆಲೋ. ಪ್ರಸ್ತುತ ಇವರು ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ಉದ್ಯೋಗದಲ್ಲಿದ್ದು, ಸಾಮಾಜಿಕ ಬದಲಾವಣೆಗಾಗಿ ಕಥೆಗಳನ್ನು ಬರೆಯುತ್ತಿದ್ದಾರೆ.

Translator

N. Manjunath