ನಾವು-ಈ-ಮೊದಲೂ-ಮಾರ್ಚ್‌-ಮಾಡಿದ್ದೆವು-ಮುಂದೆಯೂ-ಮಾಡಲಿದ್ದೇವೆ

Nashik, Maharashtra

Mar 25, 2021

‘ನಾವು ಈ ಮೊದಲೂ ಮಾರ್ಚ್‌ ಮಾಡಿದ್ದೆವು, ಮುಂದೆಯೂ ಮಾಡಲಿದ್ದೇವೆ’

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನಾ ರ‍್ಯಾಲಿಗಳಿಗೆ ಬೆಂಬಲ ಸೂಚಿಸಲು ಮುಂಬೈಗೆ ಬರಲಿರುವ ಸಾವಿರಾರು ರೈತರೊಂದಿಗೆ ಸೇರಿಕೊಳ್ಳಲು ನಾಸಿಕ್ ಜಿಲ್ಲೆಯ ವಿಜಯ್‌ಬಾಯ್‌ ಗಂಗೋರ್ಡೆ ಮತ್ತು ತಾರಾಬಾಯಿ ಜಾಧವ್ ಅವರಂತಹ ಕೃಷಿ ಕಾರ್ಮಿಕರು ತಮ್ಮ ದಾರಿ ಖರ್ಚಿಗಾಗಿ ಸಾಲ ಮಾಡಿ ಬಂದಿದ್ದಾರೆ

Want to republish this article? Please write to [email protected] with a cc to [email protected]

Author

Shraddha Agarwal

ಶೃದ್ಧಾ ಅಗರ್‌ವಾಲ್‌ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರ್ತಿ ಮತ್ತು ಕಂಟೆಂಟ್‌ ಎಡಿಟರ್.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.