ನಾವು-ಅವರ-ಪರವಾಗಿ-ನಿಲ್ಲದಿದ್ದರೆ-ಮತ್ತಿನ್ಯಾರು-ನಿಲ್ಲುತ್ತಾರೆ

Sonipat, Haryana

May 07, 2021

‘ನಾವು ಅವರ ಪರವಾಗಿ ನಿಲ್ಲದಿದ್ದರೆ, ಮತ್ತಿನ್ಯಾರು ನಿಲ್ಲುತ್ತಾರೆ?’

ರೈತರ ಚಳುವಳಿ ಪ್ರಾರಂಭವಾದಾಗಿನಿಂದ ಆದಾಯ ನಷ್ಟದ ಹೊರತಾಗಿಯೂ, ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘು ಮತ್ತು ಸುತ್ತಮುತ್ತಲಿನ ಅನೇಕ ಸಣ್ಣ ವ್ಯಾಪಾರಿಗಳು, ಅಂಗಡಿಯವರು, ಕಾರ್ಮಿಕರು ಮತ್ತು ಮಾರಾಟಗಾರರು ರೈತರೊಂದಿಗೆ ದೃಢವಾಗಿ ಬೆಂಬಲಕ್ಕೆ ನಿಂತಿದ್ದಾರೆ.

Translator

N. Manjunath

Want to republish this article? Please write to [email protected] with a cc to [email protected]

Author

Anustup Roy

ಅನುಸ್ತುಪ್‌ ರಾಯ್‌ ಕೊಲ್ಕತಾ ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು ತಮ್ಮ ಕೋಡ್‌ ಬರೆಯುವ ಕೆಲಸದಿಂದ ಬಿಡುವು ದೊರೆತಾಗಲೆಲ್ಲ ಕೆಮೆರಾದೊಂದಿಗೆ ಭಾರತ ಸುತ್ತಲು ಹೊರಡುತ್ತಾರೆ.

Translator

N. Manjunath