ನಮ್ಮಂತಹ-ಜನರನ್ನು-ಎಂದಿಗೂ-ಸರಿಯಾಗಿ-ನಡೆಸಿಕೊಳ್ಳುವುದಿಲ್ಲ

Varanasi, Uttar Pradesh

Feb 01, 2022

‘ನಮ್ಮಂತಹ ಜನರನ್ನು ಎಂದಿಗೂ ಸರಿಯಾಗಿ ನಡೆಸಿಕೊಳ್ಳುವುದಿಲ್ಲ'

ಉತ್ತರ ಪ್ರದೇಶದ ವಾರಾಣಸಿ ಮತ್ತು ಚಾಂದೌಲಿ ಜಿಲ್ಲೆಗಳಲ್ಲಿ ಸಮಾಜದಂಚಿನಲ್ಲಿರುವ ಸಮುದಾಯದ ಮೇಲೆ ತಾರತಮ್ಯ ತೋರಿದ ಕಾರಣ ಅವರು ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗುವಂತೆ ಆಗಿದೆ. ಲಕ್ಷಿಮಾ ಮತ್ತು ಸಲಿಮನ್‌ ಅವರಿಗೆ ಈ ಸಾಂಕ್ರಾಮಿಕ ಪಿಡುಗು ಮತ್ತಷ್ಟು ಕಷ್ಟಗಳನ್ನು ಎದುರಿಸುವಂತೆ ಮಾಡಿತು

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Somashekar Padukare

ಸೋಮಶೇಖರ ಪಡುಕರೆ ಉಡುಪಿ ಮೂಲದ ಕ್ರೀಡಾ ಪತ್ರಕರ್ತರು. ಕಳೆದ 25 ವರ್ಷಗಳಿಂದ ಅವರು ವಿವಿಧ ಕನ್ನಡ ದಿನಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.