ನನ್ನ-ಹಳ್ಳಿಯಲ್ಲಿ-ನಾನು-ಮನಬಿಚ್ಚಿ-ನಗಬಹುದಿತ್ತು

Mumbai, Maharashtra

Apr 07, 2019

'ನನ್ನ ಹಳ್ಳಿಯಲ್ಲಿ ನಾನು ಮನಬಿಚ್ಚಿ ನಗಬಹುದಿತ್ತು'

ಉತ್ತರ ಪ್ರದೇಶದ ಅಮ್ರೋಹಾದಿಂದ ಮುಂಬೈಗೆ ವಲಸೆ ಬಂದ ಐನೂಲ್ ಶೇಖ್ ಳ ಕಥೆಯು ಬದುಕನ್ನೇ ಗೆದ್ದು ಬಂದ ಯಾವ ಧೈರ್ಯಶಾಲಿಯ ಕಥೆಗೂ ಕಮ್ಮಿಯಿಲ್ಲ. ತನ್ನ ಮಕ್ಕಳ ಘನತೆಯ ಜೀವನಕ್ಕಾಗಿ ಬಡತನ, ಹಿಂಸೆ ಮತ್ತು ಬೀದಿಯ ಯಾತನಾದಾಯಕ ಬದುಕನ್ನೂ ಮೀರಿ ಜಯಿಸಿದವಳು ಈಕೆ

Want to republish this article? Please write to [email protected] with a cc to [email protected]

Author

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Translator

Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.