ದಲಿತನೊಬ್ಬ-ನ್ಯಾಯಾಲಯಕ್ಕೆ-ಹೋದಾಗ---2

Apr 10, 2019

'ದಲಿತನೊಬ್ಬ ನ್ಯಾಯಾಲಯಕ್ಕೆ ಹೋದಾಗ - 2'

ಲಭ್ಯ ಮಾಹಿತಿಗಳ ಪ್ರಕಾರ ನೀವೊಬ್ಬರು ದಲಿತರಾಗಿದ್ದರೆ ನೆಲೆಯಾಗಲು ರಾಜಸ್ಥಾನವು ಒಂದು ಉತ್ತಮವಾದ ರಾಜ್ಯವಲ್ಲ. ಹೀಗಿದ್ದಾಗ ದಲಿತನೊಬ್ಬ ನ್ಯಾಯ ಕೇಳಲು ಹೊರಟರೆ ಏನಾಗಬಹುದು? ಈ ಹಾದಿಯಲ್ಲಿ ದಲಿತನೊಬ್ಬ ಮುಖಾಮುಖಿಯಾಗಬೇಕಿರುವ ಏರಿಳಿತಗಳೇನು, ಅಪಾಯ-ಸವಾಲುಗಳೇನು, ಕೊನೆಯಿಲ್ಲದ ಮತ್ತು ನಿರರ್ಥಕವೆಂಬಂತೆ ಭಾಸವಾಗುವ ತರಹೇವಾರಿ ಪ್ರಕ್ರಿಯೆಗಳೇನು?

Translator

Prasad Naik

Want to republish this article? Please write to [email protected] with a cc to [email protected]

Author

P. Sainath

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Translator

Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.