ತಮಿಳುನಾಡು-ಅರಿಶಿನ-ವ್ಯವಹಾರದ-ತಂತ್ರಗಳ-ಕಲಿಕೆ

Erode, Tamil Nadu

Feb 02, 2022

ತಮಿಳುನಾಡು: ಅರಿಶಿನ ವ್ಯವಹಾರದ ತಂತ್ರಗಳ ಕಲಿಕೆ

ಈ ರೋಡ್‌ ಜಿಲ್ಲೆಯ 21 ವರ್ಷದ ಮಹತ್ವಾಂಕ್ಷೆಯ ಯುವ ಉದ್ಯಮಿ ಅಕ್ಷಯ ಕೃಷ್ಣಮೂರ್ತಿ ಸ್ಥಳೀಯ ಅರಿಶಿನ ಬೆಳೆಗಾರರ ಅಭಿವೃದ್ಧಿಗಾಗಿ ಶ್ರಮಿಸುವುದಲ್ಲದೆ, ತನ್ನ ಓದಿನ ಖರ್ಚನ್ನೂ ನೋಡಿಕೊಳ್ಳುತ್ತಾರೆ. ಸಾಂಪ್ರದಾಯಿಕ ಕೃಷಿಪದ್ಧತಿಗಳಿಗೆ ಹೊಸ ಸ್ಪರ್ಶವನ್ನು ನೀಡುತ್ತಿರುವ ಯುವತಿ ಅಕ್ಷಯ ಕೃಷ್ಣಮೂರ್ತಿ ಕೃಷಿ ಉತ್ಪನ್ನಗಳ ವ್ಯಾಪಾರವನ್ನು ಇನ್ನೊಂದು ಮಜಲಿಗೆ ಕೊಂಡೊಯ್ದಿದ್ದಾರೆ

Want to republish this article? Please write to [email protected] with a cc to [email protected]

Author

Aparna Karthikeyan

ಅಪರ್ಣಾ ಕಾರ್ತಿಕೇಯನ್ ಓರ್ವ ಸ್ವತಂತ್ರ ಪತ್ರಕರ್ತೆ, ಲೇಖಕಿ ಮತ್ತು ʼಪರಿʼ ಸೀನಿಯರ್ ಫೆಲೋ. ಅವರ ವಸ್ತು ಕೃತಿ 'ನೈನ್ ರುಪೀಸ್ ಎನ್ ಅವರ್' ತಮಿಳುನಾಡಿನ ಕಣ್ಮರೆಯಾಗುತ್ತಿರುವ ಜೀವನೋಪಾಯಗಳ ಕುರಿತು ದಾಖಲಿಸಿದೆ. ಅವರು ಮಕ್ಕಳಿಗಾಗಿ ಐದು ಪುಸ್ತಕಗಳನ್ನು ಬರೆದಿದ್ದಾರೆ. ಅಪರ್ಣಾ ತನ್ನ ಕುಟುಂಬ ಮತ್ತು ನಾಯಿಗಳೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.