ಜಾಡಮಾಲಿ-ಕೆಲಸ-ಮಾಡಿಸುವುದು-ಕಾನೂನುಬಾಹಿರವೆಂದು-ನನಗೆ-ತಿಳಿದಿರಲಿಲ್ಲ

Hyderabad, Telangana

Dec 13, 2022

ʼಜಾಡಮಾಲಿ ಕೆಲಸ ಮಾಡಿಸುವುದು ಕಾನೂನುಬಾಹಿರವೆಂದು ನನಗೆ ತಿಳಿದಿರಲಿಲ್ಲʼ

2016ರಲ್ಲಿ ಕೋಟಯ್ಯ ಮತ್ತು ವೀರ ಸ್ವಾಮಿ ಚರಂಡಿ ಗುಂಡಿಗೆ ಇಳಿದು ಅದನ್ನು ಸ್ವಚ್ಛಗೊಳಿಸುವಾಗ ತಮ್ಮ ಪ್ರಾಣ ಕಳೆದುಕೊಂಡರು. ಕಾನೂನಿನ ಅರಿವಿಲ್ಲದ ಕುಟುಂಬಗಳಿಗೆ ಪರಿಹಾರವನ್ನು ನಿರಾಕರಿಸಲಾಗಿದೆ ಮತ್ತು ಕುಟುಂಬಗಳೀಗ ಹೆಚ್ಚುತ್ತಿರುವ ಸಾಲದ ಹೊರೆಯೊಂದಿಗೆ ಬಡಿದಾಡುತ್ತಿವೆ

Want to republish this article? Please write to [email protected] with a cc to [email protected]

Editor

Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Author

Amrutha Kosuru

ಅಮೃತಾ ಕೋಸೂರು ಓರ್ವ ಸ್ವತಂತ್ರ ಪತ್ರಕರ್ತರು, ಮತ್ತು 2022ರ ಪರಿ ಫೆಲೋಷಿಪ್‌ ಪುರಸ್ಕೃತರು. ಅವರು ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ಕಾಲೇಜಿನಿಂದ ಪದವಿ ಪಡೆದಿದ್ದಾರೆ ಮತ್ತು 2024ರ ಫುಲ್‌ ಬ್ರೈಟ್‌ - ನೆಹರೂ ಫೆಲೋಷಿಪ್‌ ಪಡೆದಿರುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.