ಗೇಣಿ-ಕೃಷಿಯೆಂಬ-ಜೂಜು-ಭೂಮಾಲೀಕರಿಗೆ-ಗೆಲುವು-ಗೇಣಿದಾರನಿಗೆ-ಸೋಲು

Sidhi, Madhya Pradesh

Dec 29, 2020

'ಗೇಣಿ ಕೃಷಿಯೆಂಬ ಜೂಜು': ಭೂಮಾಲೀಕರಿಗೆ ಗೆಲುವು, ಗೇಣಿದಾರನಿಗೆ ಸೋಲು

ಮಧ್ಯಪ್ರದೇಶದಲ್ಲಿ, ರವೇಂದ್ರ ಸಿಂಗ್ ಅವರಂತಹ ‘ಅಧಿಯಾ’ ರೈತರು ಮೌಖಿಕ ಒಪ್ಪಂದದ ಮೂಲಕ ಬೇಸಾಯದ ವೆಚ್ಚ ಮತ್ತು ಬೆಳೆಗಳ ಇಳುವರಿಯನ್ನು ಮಾಲೀಕರೊಂದಿಗೆ ಸಮಾನವಾಗಿ ಹಂಚಿಕೊಳ್ಳುತ್ತಾರೆ. ಆದರೆ ಈ ವ್ಯವಹಾರದಲ್ಲಿ ಜಮೀನುದಾರನು ಎಲ್ಲಾ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುತ್ತಾನೆ ಮತ್ತು ಎಲ್ಲಾ ಪರಿಹಾರವನ್ನು ತಾನೇ ಪಡೆಯುತ್ತಾನೆ, ಇದರಿಂದಾಗಿ ಬಹುತೇಕ ಗೇಣಿದಾರರು ಸಾಲದಲ್ಲಿ ಮುಳುಗುವಂತಾಗುತ್ತದೆ.

Want to republish this article? Please write to [email protected] with a cc to [email protected]

Author

Priyansh Verma

Priyansh Varma is a freelance journalist based in Gurgaon. He is a recent graduate of the Indian Institute of Journalism & New Media, Bengaluru.

Author

Anil Kumar Tiwari

ಅನಿಲ್ ಕುಮಾರ್ ತಿವಾರಿ ಮಧ್ಯಪ್ರದೇಶದ ಸಿಧಿ ಪಟ್ಟಣದಲ್ಲಿ ನೆಲೆಗೊಂಡಿರುವ ಫ್ರೀಲಾನ್ಸ್ ಪತ್ರಕರ್ತರು. ಅವರು ಮುಖ್ಯವಾಗಿ ಪರಿಸರ ಸಂಬಂಧಿತ ವಿಷಯಗಳು ಮತ್ತು ಗ್ರಾಮೀಣ ಅಭಿವೃದ್ಧಿಯ ಬಗ್ಗೆ ವರದಿ ಮಾಡುತ್ತಾರೆ.

Translator

Shankar N Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.