ಕ್ಯಾನ್ಸರ್-ಕೋವಿಡ್--19-ತಂದ-ಬಿಕ್ಕಟ್ಟು-ಮತ್ತು-ಆಶ್ರಯವಿಲ್ಲದ-ಬದುಕು

Mumbai, Maharashtra

Jul 10, 2021

ಕ್ಯಾನ್ಸರ್, ಕೋವಿಡ್ -19 ತಂದ ಬಿಕ್ಕಟ್ಟು, ಮತ್ತು ಆಶ್ರಯವಿಲ್ಲದ ಬದುಕು

ಗೀತಾ ಮತ್ತು ಸತೇಂದರ್ ಸಿಂಗ್ ಅವರು ಗೀತಾ’ರ ಕ್ಯಾನ್ಸರ್ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಿಂದ ಮುಂಬೈಗೆ ಆಗಮಿಸಿದ್ದಾರೆ. ಟಾಟಾ ಮೆಮೋರಿಯಲ್ ಆಸ್ಪತ್ರೆಯ ಬಳಿಯ ಫುಟ್‌ಪಾತ್‌ನಲ್ಲಿ ವಾಸಿಸುತ್ತಿರುವ ಇಬ್ಬರಿಗೂ ಕೋವಿಡ್-19 ಧೃಢಪಟ್ಟಿದೆ.

Author

Aakanksha

Translator

N. Manjunath

Want to republish this article? Please write to [email protected] with a cc to [email protected]

Author

Aakanksha

ಆಕಾಂಕ್ಷಾ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರರು ಮತ್ತು ಛಾಯಾಗ್ರಾಹಕರು. ಎಜುಕೇಷನ್ ತಂಡದೊಂದಿಗೆ ಕಂಟೆಂಟ್ ಎಡಿಟರ್ ಆಗಿರುವ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲಿನ ವಿಷಯಗಳನ್ನು ದಾಖಲಿಸಲು ತರಬೇತಿ ನೀಡುತ್ತಾರೆ.

Translator

N. Manjunath