ಕರ್ನಾಟಕದಲ್ಲಿ ಓರ್ವ ಭತ್ತದ ಕೃಷಿಕರಾಗಿರುವ ಸೈಯದ್ ಘನಿ ಖಾನ್ ಸಾವಯವ ಕೃಷಿ ವಿಧಾನಗಳನ್ನನುಸರಿಸಿ ಭತ್ತದ ಸ್ಥಳೀಯ ಪ್ರಭೇದಗಳನ್ನಷ್ಟೇ ಬೆಳೆಯುತ್ತಾರೆ. ಇದಲ್ಲದೆ ದೇಶದ ಮೂಲೆಮೂಲೆಗಳಿಂದ ಭತ್ತದ ಬೀಜಗಳನ್ನು ಸಂಗ್ರಹಿಸುತ್ತಿರುವ ಮತ್ತು ಸಂರಕ್ಷಿಸುತ್ತಿರುವ ಕಾರ್ಯದಲ್ಲಿ ನಿರತರಾಗಿರುವ ಖಾನ್ ಅಳಿವಿನಂಚಿನಲ್ಲಿರುವ ಬೀಜಪ್ರಭೇದಗಳು ಜನಮಾನಸದಿಂದ ಮರೆಯಾಗದಂತೆ ಶ್ರಮಿಸುತ್ತಿದ್ದಾರೆ
ಬೆಂಗಳೂರು ನಿವಾಸಿಯಾಗಿರುವ ಮಂಜುಳಾ ಮಾಸ್ತಿಕಟ್ಟೆ 2019 ರ 'ಪರಿ' ಫೆಲೋ ಆಗಿದ್ದಾರೆ. ಈ ಮೊದಲು ಕನ್ನಡದ ವಿವಿಧ ಸುದ್ದಿವಾಹಿನಿಗಳಲ್ಲಿ ಸುದ್ದಿ ನಿರೂಪಕಿಯಾಗಿ ಸೇವೆ ಸಲ್ಲಿಸಿದ ವೃತ್ತಿ ಅನುಭವವು ಇವರಿಗಿದೆ.
See more stories
Editor
Sharmila Joshi
ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.
See more stories
Translator
Prasad Naik
ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.