ಒಡಿಶಾದ ಸುನಾಬೆಡಾ ವನ್ಯಜೀವಿ ಅಭಯಾರಣ್ಯದ ಬಿದಿರಿನ ತೋಪುಗಳು ವರ್ಷಕ್ಕೆ ಎರಡು ಬಾರಿ ಬರುವ ಹಸಿದ ಆನೆಗಳನ್ನು ಆಕರ್ಷಿಸುತ್ತವೆ. ಈ ಮಾರ್ಗವು ಅವುಗಳನ್ನು ನೇರವಾಗಿ ಬುಧುರಾಮ್ ಮತ್ತು ಸುಲಕ್ಷ್ಮಿ ಚಿಂಡಾ ಅವರಂತಹ ಆದಿವಾಸಿ ರೈತರ ಹಾದಿಯಲ್ಲಿ ನಡೆಯಿಸುತ್ತದೆ
ಅಜಿತ್ ಪಾಂಡಾ ಒಡಿಶಾದ ಖಾರಿಯಾರ್ ಪಟ್ಟಣದ ನಿವಾಸಿ. ಅವರು 'ದಿ ಪಯನೀಯರ್' ಪತ್ರಿಕೆಯ ಭುವನೇಶ್ವರ ಆವೃತ್ತಿಯ ನುವಾಪಾಡ ಜಿಲ್ಲಾ ವರದಿಗಾರರು ಮತ್ತು ಆದಿವಾಸಿಗಳ ಸುಸ್ಥಿರ ಕೃಷಿ, ಭೂಮಿ ಮತ್ತು ಅರಣ್ಯ ಹಕ್ಕುಗಳು, ಜಾನಪದ ಹಾಡುಗಳು ಮತ್ತು ಹಬ್ಬಗಳ ಬಗ್ಗೆ ಇತರ ವಿವಿಧ ಪ್ರಕಟಣೆಗಳಿಗೆ ಬರೆದಿದ್ದಾರೆ.
See more stories
Editor
Sarbajaya Bhattacharya
ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.
See more stories
Editor
Priti David
ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.