ಉತ್ತರ-ಪ್ರದೇಶದ-ಆಶಾ-ಕಾರ್ಯಕರ್ತೆಯರು-ನಾವು-ಬಿಟ್ಟಿಯಾಗಿ-ದುಡಿಯಲು-ಇರುವವರೇ

Lucknow, Uttar Pradesh

Mar 14, 2022

ಉತ್ತರ ಪ್ರದೇಶದ ಆಶಾ ಕಾರ್ಯಕರ್ತೆಯರು: 'ನಾವು ಬಿಟ್ಟಿಯಾಗಿ ದುಡಿಯಲು ಇರುವವರೇ?'

ಈಗಾಗಲೇ ತಮಗಿರುವ ಕೆಲಸದ ಹೊರೆಯಿಂದ ಬಳಲಿರುವ ಉತ್ತರ ಪ್ರದೇಶದ ಆಶಾ ಕಾರ್ಯಕರ್ತೆಯಯರನ್ನು ಇನ್ನಷ್ಟು ಅಪಾಯಗಳನ್ನು ಹೊಂದಿರುವ ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ಯಾವುದೇ ಆದೇಶ ಪತ್ರಗಳಿಲ್ಲದೆ ನಿಯೋಜಿಸಲಾಗಿದೆ. ಇದರಿಂದಾಗಿ ಅವರ ಪರಿಸ್ಥಿತಿ ಇನ್ನಷ್ಟು ದುರ್ಬಲವಾಗುತ್ತಿದೆ

Want to republish this article? Please write to [email protected] with a cc to [email protected]

Author

Jigyasa Mishra

ಉತ್ತರ ಪ್ರದೇಶದ ಚಿತ್ರಕೂಟ ಮೂಲದ ಜಿಗ್ಯಾಸ ಮಿಶ್ರಾ ಸ್ವತಂತ್ರ ಪತ್ರಕರ್ತೆಯಾಗಿ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.