ಈಗ-ನಾವು-ಒಬ್ಬಂಟಿಗಳಾಗಿದ್ದೇವೆ

Hyderabad, Telangana

Jul 29, 2022

'ಈಗ ನಾವು ಒಬ್ಬಂಟಿಗಳಾಗಿದ್ದೇವೆ…'

ಒಡಿಶಾದ ಬೋಲಂಗಿರ್ ಜಿಲ್ಲೆಯ ಹಿರಿಯ ಹಿಂದುಳಿದ ರೈತ ಹೈದರಾಬಾದ್‌ನ ಧಾರುವ ಎನ್ನುವಲ್ಲಿ ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡಲು ಬಂದಿದ್ದರು. ಕಠಿಣ ಪರಿಶ್ರಮದ ಕಾರಣ ಅವರು ತನ್ನ ಮನೆಗೆ ಮರಳಲು ಬಯಸಿದರು, ಆದರೆ ಭಟ್ಟಿಯ ಮಾಲೀಕರು ಅವರನ್ನು ಕಳುಹಿಲು ನಿರಾಕರಿಸಿದರು

Want to republish this article? Please write to [email protected] with a cc to [email protected]

Author

Purusottam Thakur

ಪತ್ರಕರ್ತ ಹಾಗೂ ಸಾಕ್ಷ್ಯಚಿತ್ರ ನಿರ್ಮಾಪಕರಾದ ಪುರುಶೋತ್ತಮ ಠಾಕುರ್, 2015ರ 'ಪರಿ'ಯ (PARI) ಫೆಲೋ. ಪ್ರಸ್ತುತ ಇವರು ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ಉದ್ಯೋಗದಲ್ಲಿದ್ದು, ಸಾಮಾಜಿಕ ಬದಲಾವಣೆಗಾಗಿ ಕಥೆಗಳನ್ನು ಬರೆಯುತ್ತಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.