ಈಗ-ಕಲ್ಲಂಗಡಿಗಳು-ಕೊಳೆಯುವ-ಸ್ಥಿತಿಯಲ್ಲಿವೆ

Chengalpattu, Tamil Nadu

Aug 29, 2021

'ಈಗ ಕಲ್ಲಂಗಡಿಗಳು ಕೊಳೆಯುವ ಸ್ಥಿತಿಯಲ್ಲಿವೆ'

ಕೋವಿಡ್ -19 ಲಾಕ್‌ಡೌನ್ ನಿಂದಾಗಿ ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಕಲ್ಲಂಗಡಿ ರೈತರು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. ಕೆಲವೇ ಕೆಲವು ಖರೀದಿದಾರರು ಮತ್ತು ಸಾಗಾಣಿಕೆದಾರರೊಂದಿಗೆ, ಅನೇಕರ ಸ್ಥಿತಿ ಈಗ ತಮ್ಮ ಹಣ್ಣುಗಳನ್ನು ಹಾಗೆ ಕೊಳೆಯಲು ಬಿಡಬೇಕು ಇಲ್ಲವೇ ತೀರಾ ಕಡಿಮೆ ಬೆಲೆಗೆ ಮಾರಬೇಕು ಎನ್ನುವಂತಾಗಿದೆ

Translator

N. Manjunath

Want to republish this article? Please write to [email protected] with a cc to [email protected]

Author

Sibi Arasu

ಬೆಂಗಳೂರು ಮೂಲದ ಸಿಬಿ ಅರಸು ಅವರು ಸ್ವತಂತ್ರ ಪತ್ರಕರ್ತರಾಗಿದ್ದಾರೆ. @sibi123

Translator

N. Manjunath