ಅರೇರಿಯಾದಲ್ಲಿ-ಬೇಸಾಯ-ಕರ್ನಾಲ್‌ನಲ್ಲಿ-ಕಬ್ಬಿನ-ಕಟಾವು

Karnal, Haryana

Apr 20, 2021

ಅರೇರಿಯಾದಲ್ಲಿ ಬೇಸಾಯ, ಕರ್ನಾಲ್‌ನಲ್ಲಿ ಕಬ್ಬಿನ ಕಟಾವು

ತಮ್ಮ ಊರಿನ ಹೊಲಗಳಲ್ಲಿ ಮೆಕ್ಕೆಜೋಳವನ್ನು ಬೆಳೆದು ಸಂಪಾದಿಸುವುದಕ್ಕಿಂತಲೂ ಹರಿಯಾಣದಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವ ಮೂಲಕ ಹೆಚ್ಚು ಸಂಪಾದಿಸುವ ಬಿಹಾರದ ಲಕ್ಷಾಂತರ ರೈತರಲ್ಲಿ ರಮೇಶ್ ಶರ್ಮಾ ಕೂಡಾ ಒಬ್ಬರು.

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.