ʼಸೌತಡಾದಲ್ಲಿ-ಸೇತುವೆಗಾಗಿ-ನಾವು-ಮನವಿ-ಮಾಡುತ್ತಿದ್ದೇವೆʼ

Beed, Maharashtra

Jan 19, 2022

ʼಸೌತಡಾದಲ್ಲಿ ಸೇತುವೆಗಾಗಿ ನಾವು ಮನವಿ ಮಾಡುತ್ತಿದ್ದೇವೆʼ

ಕೋವಿಡ್‌ 19 ಬೀಡ್‌ ಜಿಲ್ಲೆಯ ಸೌತಡಾ ಗ್ರಾಮದ ಜನರನ್ನು ದೈಹಿಕವಾಗಿ ಮತ್ತಷ್ಟು ಪ್ರತ್ಯೇಕಿಸಿದೆ, ಮಾರುಕಟ್ಟೆ ಮತ್ತು ಆಸ್ಪತ್ರೆಯಿಂದ ಏನನ್ನೂ ತರಬೇಕಾದರೂ ಜೀವವನ್ನು ಒತ್ತೆಯಿಟ್ಟು ನದಿಯನ್ನು ದಾಟಬೇಕಾಗುತ್ತದೆ

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Somashekar Padukare

ಸೋಮಶೇಖರ ಪಡುಕರೆ ಉಡುಪಿ ಮೂಲದ ಕ್ರೀಡಾ ಪತ್ರಕರ್ತರು. ಕಳೆದ 25 ವರ್ಷಗಳಿಂದ ಅವರು ವಿವಿಧ ಕನ್ನಡ ದಿನಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.