ಉದಂತಿ ಸೀತಾನದಿ ಟೈಗರ್ ರಿಸರ್ವ್: ಆನೆಗಳೊಂದಿಗಿನ ಮುಗಿಯದ ಹೋರಾಟ
ಛತ್ತೀಸಗಢದ ತೆನಾಹಿ ಗ್ರಾಮದ ಯುವಕರು ಕಾಡಿನ ನಡುವೆ ಸಾಗುವಾಗ ಆನೆಗಳನ್ನು ಎದುರುಗೊಳ್ಳುತ್ತಾರೆ. ಇದು ಕೆಲವೊಮ್ಮೆ ಜೀವಕ್ಕೆ ಎರವಾಗುವ ಸಾಧ್ಯತೆಯೂ ಇರುತ್ತದೆ. ಅರಣ್ಯ ಇಲಾಖೆಯು ಈ ಆನೆಗಳ ಹಿಂಡನ್ನು ಸ್ವಾಗತಿಸಿದೆ, ಆದರೆ ಸ್ಥಳೀಯ ರೈತರು ಈಗ ತಮ್ಮ ಬೆಳೆಗಳ ಗತಿ ಏನಾಗಬಹುದೆನ್ನುವ ಚಿಂತೆಗೆ ಒಳಗಾಗಿದ್ದಾರೆ
ಪ್ರಜ್ವಲ್ ಠಾಕೂರ್ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಪದವಿಪೂರ್ವ ವಿದ್ಯಾರ್ಥಿ.
Editor
Sarbajaya Bhattacharya
ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.