ಪ್ರಭತಿ ಧರ್ ಬಾಳೆ ಗಿಡ ಮತ್ತು ನವಿಲಿನಂತಹ ಶುಭ ಚಿನ್ಹೆಗಳನ್ನು ಹೊಂದಿರುವ ಚಾಪೆಗಳನ್ನು ನೇಯುವುದರಲ್ಲಿ ಪರಿಣಿತರು. ಕಮಲಕೋಶ್ ನೇಯ್ಗೆಯೆನ್ನುವುದು ಅಪರೂಪದ ಕೌಶಲವಾಗಿದ್ದು ಅದನ್ನು ಅವರು ಅವರು ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಯುವಜನರಿಗೆ ಕಲಿಸುತ್ತಿದ್ದಾರೆ
ಶ್ರೇಯಾ ಕನೋಯಿ ಕರಕುಶಲ ಮತ್ತು ಜೀವನೋಪಾಯದ ಇಂಟರ್ ಸೆಕ್ಷನ್ ವಿಭಾಗಗಳಲ್ಲಿ ಕೆಲಸ ಮಾಡುವ ವಿನ್ಯಾಸ ಸಂಶೋಧಕರು. ಅವರಿ 2023ರ ಪರಿ-ಎಂಎಂಎಫ್ ಫೆಲೋಷಿಪ್ ಸಹ ದೊರೆತಿದೆ.
Editor
Priti David
ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.