mai-baap-sarkar-should-look-after-everyone-kn

Osmanabad, Maharashtra

Feb 11, 2025

'ಸರ್ಕಾರ ಅಪ್ಪ-ಅಮ್ಮನಂತೆ, ಅದು ಎಲ್ಲರನ್ನೂ ಪೋಷಿಸಬೇಕು'

ಭಾರತದಲ್ಲಿ 26.8 ಮಿಲಿಯನ್ ಸಾಮಾನ್ಯ ಅಂಗವಿಕಲರಿದ್ದಾರೆ ಮತ್ತು ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಸಂಗೀತಗಾರ ಅನಿಲ್ ಥೋಂಬ್ರೆ ಅವರ ಅಭಿಪ್ರಾಯದ ಪ್ರಕಾರ ಕೇಂದ್ರದ ಬಜೆಟ್ಟಿನಲ್ಲಿ ಇವರಿಗೆ ಇನ್ನಷ್ಟು ಪ್ರಾಶಸ್ತ್ಯವನ್ನು ನೀಡಬೇಕು

Want to republish this article? Please write to zahra@ruralindiaonline.org with a cc to namita@ruralindiaonline.org

Author

Medha Kale

ಮೇಧಾ ಕಾಳೆ ತುಳಜಾಪುರ ಮೂಲದವರಾಗಿದ್ದು, ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಮರಾಠಿ ಅನುವಾದಗಳ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಹಿಳಾ ಮತ್ತು ಆರೋಗ್ಯ ಕ್ಷೇತ್ರಗಲ್ಲಿ ಕೆಲಸ ಮಾಡಿದ್ದಾರೆ.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.