ಪಾಲ್ಘಾರ್‌-ಅಡ್ಡ-ಮಲಗಿದ-ಭತ್ತದ-ಬೆಳೆ-ಮತ್ತು-ಮಣ್ಣು-ಪಾಲಾದ-ಭರವಸೆ

Palghar, Maharashtra

Dec 28, 2020

ಪಾಲ್ಘಾರ್‌: ಅಡ್ಡ ಮಲಗಿದ ಭತ್ತದ ಬೆಳೆ ಮತ್ತು ಮಣ್ಣು ಪಾಲಾದ ಭರವಸೆ

ಮಹಾರಾಷ್ಟ್ರದ ಈ ಜಿಲ್ಲೆಯ ಗೇಟ್ಸ್‌ ಬುದ್ರುಕ್‌ ಮತ್ತು ಇತರ ಹಳ್ಳಿಗಳಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ಭತ್ತ ಬೆಳೆಗಾರರು ಹಾನಿಗೊಳಗಾದ ಬೆಳೆ, ಕಡಿಮೆ ಇಳುವರಿ ಮತ್ತು ತೀರಿಸಲಾಗದ ಸಾಲದೊಂದಿಗೆ ಒದ್ದಾಡುತ್ತಿದ್ದರೆ. ಇತ್ತ ಪರಿಹಾರದ ಸುಳಿವೂ ಕಾಣುತ್ತಿಲ್ಲ

Want to republish this article? Please write to zahra@ruralindiaonline.org with a cc to namita@ruralindiaonline.org

Author

Jyoti

ಜ್ಯೋತಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವರದಿಗಾರರು; ಅವರು ಈ ಹಿಂದೆ ‘ಮಿ ಮರಾಠಿ’ ಮತ್ತು ‘ಮಹಾರಾಷ್ಟ್ರ1’ನಂತಹ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.