ಭಯಾನಕ ನೆಲ್ಲಿ ಹತ್ಯಾಕಾಂಡದ 40ನೇ ಸ್ಮರಣೆಯ ದಿನದಂದು, ರಶೀದಾ ಬೇಗಂ ಮಧ್ಯ ಅಸ್ಸಾಂನ ಗ್ರಾಮೀಣ ಭಾಗದಲ್ಲಿ ಬಂಗಾಳ ಮೂಲದ ಸಾವಿರಾರು ಮುಸ್ಲಿಮರು ಕೊಲ್ಲಲ್ಪಟ್ಟ ಆ ಕರಾಳ ದಿನದ ನೆನಪನ್ನು ನಮ್ಮ ಮುಂದೆ ಬಿಡಿಸಿಟ್ಟಿದ್ದಾರೆ
ಸುಭಶ್ರೀ ಕೃಷ್ಣನ್ ಓರ್ವ ಚಲನಚಿತ್ರ ನಿರ್ಮಾಪಕರಾಗಿದ್ದು, ಅವರ ಕೃತಿಗಳು ಪೌರತ್ವದ ಪ್ರಶ್ನೆಗಳನ್ನು ನೆನಪಿನ ಮಸೂರದ ಮೂಲಕ, ವಲಸೆ ಮತ್ತು ಅಧಿಕೃತ ಗುರುತಿನ ದಾಖಲೆಗಳ ಪರೀಕ್ಷೆಯ ಮೂಲಕ ಸಮಸ್ಯೆಯನ್ನು ನೋಡುತ್ತವೆ. ಅವರ ಯೋಜನೆ 'Facing History and Ourselves' ಅಸ್ಸಾಂ ರಾಜ್ಯದಲ್ಲಿ ಮಾದರಿಯಲ್ಲಿ ಸಮಸ್ಯೆಯನ್ನು ನೋಡುತ್ತದೆ. ಅವರು ಪ್ರಸ್ತುತ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಎಜೆಕೆ ಸಮೂಹ ಸಂವಹನ ಸಂಶೋಧನಾ ಕೇಂದ್ರದಲ್ಲಿ ಪಿಎಚ್ಡಿ ಮಾಡುತ್ತಿದ್ದಾರೆ.
Text Editor
Vinutha Mallya
ವಿನುತಾ ಮಲ್ಯ ಅವರು ಪತ್ರಕರ್ತರು ಮತ್ತು ಸಂಪಾದಕರು. ಅವರು ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಂಪಾದಕೀಯ ಮುಖ್ಯಸ್ಥರಾಗಿದ್ದರು.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.