ಗುರುದಾಸಪುರದ-ಕಾಲುವೆಗಳ-ನಿಸ್ವಾರ್ಥಿ-ಮುಳುಗುತಜ್ಞರು

Gurdaspur, Punjab

Dec 28, 2022

ಗುರುದಾಸಪುರದ ಕಾಲುವೆಗಳ ನಿಸ್ವಾರ್ಥಿ ಮುಳುಗುತಜ್ಞರು

ಸೋಹನ್‌ ಸಿಂಗ್‌ ಟೀಟಾ ಮತ್ತು ಗಗನದೀಪ್‌ ಸಿಂಗ್‌ ಇಬ್ಬರೂ ತಮ್ಮ ಜೀವವನ್ನೇ ಪಣಕ್ಕಿಟ್ಟು ಪಂಜಾಬಿನ ಅಪ್ಪರ್‌ ಬಾರಿ ದೋಆಬ್‌ ಕಾಲುವೆಗೆ ಧುಮುಕಿ ಜನರನ್ನು ಕಾಪಾಡುವುದು ಮತ್ತು ಶವಗಳನ್ನು ಮೇಲೆತ್ತುವ ಕೆಲಸವನ್ನು ಮಾಡುತ್ತಾರೆ. ಆದರೆ ಅವರ ಕೆಲಸವನ್ನು ಯಾರೂ ಗುರುತಿಸುತ್ತಿಲ್ಲ ಮತ್ತು ಅವರಿಗೆ ಸರ್ಕಾರದಿಂದ ಯಾವುದೇ ರೀತಿಯ ಬೆಂಬಲ ದೊರೆಯುತ್ತಿಲ್ಲ

Want to republish this article? Please write to zahra@ruralindiaonline.org with a cc to namita@ruralindiaonline.org

Author

Amir Malik

ಅಮೀರ್ ಮಲಿಕ್ ಸ್ವತಂತ್ರ ಪತ್ರಕರ್ತ ಮತ್ತು 2022 ರ ಪರಿ ಫೆಲೋ.

Editor

S. Senthalir

ಸೆಂದಳಿರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರು. ಅವರು ಲಿಂಗ, ಜಾತಿ ಮತ್ತು ಶ್ರಮದ ವಿಭಜನೆಯ ಬಗ್ಗೆ ವರದಿ ಮಾಡುತ್ತಾರೆ. ಅವರು 2020ರ ಪರಿ ಫೆಲೋ ಆಗಿದ್ದರು

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.