ರಾಣಿಯೇ-ಸ್ಟ್ರೈಕ್-ಹೊಡೆದಾಗ-ಕೇರಂ-ಚಾಂಪಿಯನ್-ಒಬ್ಬರ-ಕಥನ

Jalgaon, Maharashtra

Nov 15, 2017

``ರಾಣಿಯೇ ಸ್ಟ್ರೈಕ್ ಹೊಡೆದಾಗ: ಕೇರಂ ಚಾಂಪಿಯನ್ ಒಬ್ಬರ ಕಥನ''

ಸ್ಟ್ರೈಕರ್ ಅನ್ನೇ ತನ್ನ ಏಕಮಾತ್ರ ಆಯುಧವನ್ನಾಗಿ ಬಳಸಿಕೊಂಡು ಆಯಿಷಾ ಮೊಹಮ್ಮದ್ ಅನ್ನುವ ಕೇರಂ ಪ್ರತಿಭೆಯೊಬ್ಬರು ಒಂದರ ಹಿಂದೊಂದರಂತೆ ಪ್ರಶಸ್ತಿಗಳನ್ನು ಚಾಚುತ್ತಾ ಮುನ್ನಡೆದ ಪರಿಯು ಅನನ್ಯ.

Want to republish this article? Please write to [email protected] with a cc to [email protected]

Author

Shreya Katyayini

ಶ್ರೇಯಾ ಕಾತ್ಯಾಯಿನಿ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಚಲನಚಿತ್ರ ನಿರ್ಮಾಪಕರು ಮತ್ತು ಹಿರಿಯ ವೀಡಿಯೊ ಸಂಪಾದಕರಾಗಿದ್ದಾರೆ. ಅವರು ಪರಿಗಾಗಿ ಚಿತ್ರವನ್ನೂ ಬರೆಯುತ್ತಾರೆ.

Translator

Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.