ತುರ್ತುಪರಿಸ್ಥಿತಿಗಳಲ್ಲಿನ-ನಮ್ಮ-ಅಸಹಾಯಕತೆ

Parganas , West Bengal

Jan 12, 2018

''ತುರ್ತುಪರಿಸ್ಥಿತಿಗಳಲ್ಲಿನ ನಮ್ಮ ಅಸಹಾಯಕತೆ''

ಸುಂದರಬನದಲ್ಲಿ ಆರೋಗ್ಯ ಹದಗೆಡುವುದೆಂದರೆ ಜೂಜಾಗಿಬಿಟ್ಟಿದೆ. ಭೌಗೋಳಿಕವಾಗಿ ಸವಾಲೆನಿಸುವಂತೆ ವಿಭಿನ್ನವಾಗಿದ್ದು ಬೆರಳೆಣಿಕೆಯ ಆರೋಗ್ಯ ಕೇಂದ್ರಗಳಿರುವ ಈ ಭಾಗದಲ್ಲಿ ಹೆಚ್ಚಿನ ವೈದ್ಯರು ಸೇವೆ ಸಲ್ಲಿಸಲು ಇಚ್ಛಿಸದ ಪರಿಣಾಮವಾಗಿ ಇಲ್ಲಿಯ ಸ್ಥಳೀಯರು ಮೊಬೈಲ್ ವೈದ್ಯಕೀಯ ಘಟಕಗಳತ್ತ ಮುಖಮಾಡಿದ್ದಾರೆ. ಇವುಗಳಲ್ಲದೆ ವೈದ್ಯಕೀಯ ಸೌಲಭ್ಯಕ್ಕಾಗಿ ಹೆಚ್ಚು ಹಣವನ್ನು ವ್ಯಯಿಸಿ ತಕ್ಕಮಟ್ಟಿನ ಮತ್ತು ಹೆಚ್ಚಿನ ದೂರದ ಪ್ರದೇಶಗಳಿಗೆ ಹೋಗಬೇಕಾಗಿರುವ ಅನಿವಾರ್ಯತೆಯೂ ಕೂಡ ಇಲ್ಲಿಯವರದ್ದು.

Want to republish this article? Please write to zahra@ruralindiaonline.org with a cc to namita@ruralindiaonline.org

Author

Urvashi Sarkar

ಇಂಡಿಪೆಂಡೆಂಟ್ ಜರ್ನಲಿಸ್ಟ್ ಆಗಿರುವ ಊರ್ವಶಿ ಸರ್ಕಾರ್ 2016 ರ ಪರಿ ಫೆಲೋ ಕೂಡ ಹೌದು.

Translator

Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು prasad1302@gmail.com ಇ-ಮೈಲ್ ಮೂಲಕ ಸಂಪರ್ಕಿಸಬಹುದು.