ʼರೈತರನ್ನು-ಬೆಂಬಲಿಸುವ-ವಿಷಯ-ಬಂದಾಗ-ನಿಮ್ಮಲ್ಲಿ-ಇನ್ನೊಂದು-ಯೋಚನೆ-ಮಾಡುವುದಿಲ್ಲʼ

Nashik, Maharashtra

Feb 02, 2021

ʼರೈತರನ್ನು ಬೆಂಬಲಿಸುವ ವಿಷಯ ಬಂದಾಗ ನಿಮ್ಮಲ್ಲಿ ಇನ್ನೊಂದು ಯೋಚನೆ ಮಾಡುವುದಿಲ್ಲʼ

ಮೀನುಗಾರರಾಗಿರುವ ಪ್ರಕಾಶ್ ಭಗತ್ ಅವರು ತನ್ನ ಕಾಲು ಊನವಾಗಿದ್ದರೂ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಬೆಂಬಲಿಸಿ ನಾಸಿಕ್‌ನಿಂದ ದೆಹಲಿವರೆಗಿನ ವಾಹನ ಮೋರ್ಚಾದಲ್ಲಿ ಭಾಗವಹಿಸುತ್ತಿರುವ ತಮ್ಮ ಗ್ರಾಮ ಪರ್ಗಾಂವ್‌ನ ಜನರಿಗಾಗಿ ಅಡುಗೆ ಮಾಡುತ್ತಿದ್ದಾರೆ

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Author

Shraddha Agarwal

ಶೃದ್ಧಾ ಅಗರ್‌ವಾಲ್‌ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ವರದಿಗಾರ್ತಿ ಮತ್ತು ಕಂಟೆಂಟ್‌ ಎಡಿಟರ್.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.