ಸಂಕ್ರಾಂತಿಯ-ಆಗಸ-ಸಿಂಗರಿಸುವ-ಗುಜರಾತಿನ-ಗಾಳಿಪಟ-ಕುಸುರಿ-ಕೆಲಸಗಾರರು

Ahmedabad, Gujarat

Jan 13, 2022

ಸಂಕ್ರಾಂತಿಯ ಆಗಸ ಸಿಂಗರಿಸುವ ಗುಜರಾತಿನ ಗಾಳಿಪಟ ಕುಸುರಿ ಕೆಲಸಗಾರರು

ಖಂಬಟ್ ಮತ್ತು ಅಹಮದಾಬಾದ್‌ನ ಮಹಿಳಾ ಗಾಳಿಪಟ ತಯಾರಕರ ಶ್ರಮದಾಯಕ ಜೀವನವು ಅವರು ತಮ್ಮ ಶ್ರಮದಿಂದ ಆಕಾಶಕ್ಕೆ ತುಂಬುವ ರಂಗಿಗೆ ವ್ಯತಿರಿಕ್ತವಾಗಿದೆ

Want to republish this article? Please write to [email protected] with a cc to [email protected]

Author

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Photographs

Umesh Solanki

ಉಮೇಶ್ ಸೋಲಂಕಿ ಅಹಮದಾಬಾದ್ ಮೂಲದ ಛಾಯಾಗ್ರಾಹಕ, ಸಾಕ್ಷ್ಯಚಿತ್ರ ನಿರ್ಮಾಪಕ ಮತ್ತು ಬರಹಗಾರ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರಿಗೆ ಅಲೆಮಾರಿ ಜೀವನವೆಂದರೆ ಪ್ರೀತಿ. ಅವರು ಮೂರು ಪ್ರಕಟಿತ ಕವನ ಸಂಕಲನಗಳು, ಒಂದು ಪದ್ಯ ಶೈಲಿಯ ಕಾದಂಬರಿ, ಒಂದು ಕಾದಂಬರಿ ಮತ್ತು ಸೃಜನೇತರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

Photographs

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Illustration

Anushree Ramanathan and Rahul Ramanathan

ಅನುಶ್ರೀ ರಾಮನಾಥನ್ ಮತ್ತು ರಾಹುಲ್ ರಾಮನಾಥನ್ ಅಹಮದಾಬಾದ್‌ನ ಆನಂದ್ ನಿಕೇತನ್ ಶಾಲೆಯ (ಸ್ಯಾಟಲೈಟ್) ವಿದ್ಯಾರ್ಥಿಗಳು. ಅನುಶ್ರೀ 7ನೇ ತರಗತಿಯ ವಿದ್ಯಾರ್ಥಿನಿ ಮತ್ತು 10ನೇ ರಾಹುಲ್ ತರಗತಿಯ ವಿಧ್ಯಾರ್ಥಿ. ಇಬ್ಬರಿಗೂ ಪರಿಯ ಸ್ಟೋರಿಗಳಿಗೆ ಚಿತ್ರ ಬರೆಯುವುದೆಂದರೆ ಇಷ್ಟ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.