‘ಸತ್ತವರಿಗೆ ತಮ್ಮ ಶವಕ್ಕೆ ಎಂತಹ ಸಂಸ್ಕಾರ ದೊರೆಯಿತೆನ್ನುವುದು ತಿಳಿಯುವುದಿಲ್ಲʼ
ಈ ಸಾಂಕ್ರಾಮಿಕ ಪಿಡುಗು ಸಾವಿಗೆ ಹೊಸ ಅರ್ಥಗಳನ್ನು ನೀಡಿದೆ. ಮೊದಲಿನಂತೆ ಸಾವು ಈಗ ಕೇವಲ ದುಃಖದ ಸಂಗತಿಯಾಗಿ ಉಳಿದಿಲ್ಲ. ಅದು ಕಳೆದುಕೊಂಡ ನೋವಿಗಿಂತ ಹೆಚ್ಚಾಗಿ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮತ್ತು ನಿಯಮ ಅನುಸರಣೆಯ ಸಂಗತಿಯಾಗಿ ಬದಲಾಗಿದೆ. ಈ ಕುರಿತು ಮಹಾರಾಷ್ಟ್ರದ ಉಸ್ಮಾನಬಾದ್ನಿಂದ ʼಪರಿʼಯ ಒಂದು ವರದಿ
2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.
See more stories
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.