ಪ್ರಾಣ-ಉಳಿಸಿಕೊಳ್ಳುವ-ಸಲುವಾಗಿ-ಮರ-ಹತ್ತಿದ್ದೆವು

South 24 Parganas, West Bengal

Jun 11, 2021

‘ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಮರ ಹತ್ತಿದ್ದೆವು’

ಸುಂದರ್‌ಬನಕ್ಕೆ ಅಂಫಾನ್‌ ಚಂಡ ಮಾರುತ ದಾಳಿಯಿಟ್ಟು ವರ್ಷ ಕಳೆಯುವಷ್ಟರಲ್ಲಿ ಮೇ 26ರಂದು ಯಸ್‌ ಚಂಡಮಾರುತವು ಮೌಸುನಿಯ ನೆಲವನ್ನೆಲ್ಲ ನೀರಿನಿಂದ ಆವೃತಗೊಳಿಸಿತ್ತು. ಪರಿಯು ಆ ದ್ವೀಪಕ್ಕೆ ಭೇಟಿ ನೀಡಿ ಜನರು ಜೀವನೋಪಾಯಕ್ಕೆ ಸಂಬಂಧಿಸಿದ ವಸ್ತುಗಳು ಮತ್ತು ಹಾನಿಗೊಳಗಾದ ಮನೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಕ್ಷಣಗಳನ್ನು ಹಿಡಿದಿಡಲು ಪ್ರಯತ್ನಿಸಿದೆ.

Want to republish this article? Please write to [email protected] with a cc to [email protected]

Author

Ritayan Mukherjee

ರಿತಾಯನ್ ಮುಖರ್ಜಿ ಕೋಲ್ಕತಾ ಮೂಲದ ಛಾಯಾಗ್ರಾಹಕ ಮತ್ತು ಪರಿ ಸೀನಿಯರ್ ಫೆಲೋ. ಅವರು ಭಾರತದ ಗ್ರಾಮೀಣ ಮತ್ತು ಅಲೆಮಾರಿ ಸಮುದಾಯಗಳ ಜೀವನವನ್ನು ದಾಖಲಿಸುವ ದೀರ್ಘಕಾಲೀನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.