ಘಾಜಿಪುರದ-ರೈತರಿಗಾಗಿ-ಉರಿಯುತ್ತಿರುವ-ಶಾರೋನ್-ಮಡಿಕೆಗಳು

Muzaffarnagar, Uttar Pradesh

Mar 30, 2021

ಘಾಜಿಪುರದ ರೈತರಿಗಾಗಿ ಉರಿಯುತ್ತಿರುವ ಶಾರೋನ್ ಮಡಿಕೆಗಳು

ಮುಜಾಫರ್ ನಗರದ ಶಾರೋನ್ ಗ್ರಾಮದ ನಿವಾಸಿಗಳು ಘಾಜಿಪುರದಲ್ಲಿ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಆಹಾರವನ್ನು ಕಳುಹಿಸಲು ಸಂಪನ್ಮೂಲಗಳನ್ನು ಕ್ರೋಢಿಕರಿಸುತ್ತಿದ್ದಾರೆ. ಕಬ್ಬು ಬೆಳೆಯಿಂದಾಗಿ ಸಾಲದಲ್ಲಿದ್ದರೂ ಕೂಡ ಪ್ರತಿಭಟನಾನಿರತರಿಗೆ ರೇಷನ್ ರವಾನಿಸುತ್ತಿದ್ದಾರೆ.

Translator

N. Manjunath

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

N. Manjunath