ಅಪಾಯದ-ಕೆಂಪುಗೆರೆಯ-ಸನಿಹದಲ್ಲಿರುವ-ಚಿತ್ತೂರಿನ-ಟೊಮೆಟೊ-ಬೆಳೆಗಾರರು

Chittoor, Andhra Pradesh

Nov 30, 2021

ಅಪಾಯದ ಕೆಂಪುಗೆರೆಯ ಸನಿಹದಲ್ಲಿರುವ ಚಿತ್ತೂರಿನ ಟೊಮೆಟೊ ಬೆಳೆಗಾರರು

ಬರ, ಸದಾ ಏರಿಳಿಕೆಯಾಗುವ ದರ ಮತ್ತು ಅಧಿಕ ಮಳೆ ಇವೆಲ್ಲವೂ ರಾಯಲ ಸೀಮೆಯ ರೈತರ ಪಾಲಿಗೆ ತೀವ್ರವಾದ ಹೊಡೆತವನ್ನು ನೀಡುತ್ತಲೇ ಬಂದಿವೆ. ಈಗ ಕೊವಿಡ್‌ ಮಹಾಮಾರಿಯು ಅಮರನಾಥ ರೆಡ್ಡಿ ಮತ್ತು ಚಿನ್ನಾ ರೆಡ್ಡಿಯಂತಹ ರೈತರ ಬದುಕನ್ನು ಇನ್ನಷ್ಟು ಹದಗೆಡಿಸಿದೆ

Want to republish this article? Please write to [email protected] with a cc to [email protected]

Author

G. Ram Mohan

ಜಿ.ರಾಮ್ ಮೋಹನ್ ಆಂಧ್ರಪ್ರದೇಶದ ತಿರುಪತಿ ಮೂಲದ ಸ್ವತಂತ್ರ ಪತ್ರಕರ್ತರು. ಇವರು ಶಿಕ್ಷಣ, ಕೃಷಿ ಮತ್ತು ಆರೋಗ್ಯ ಕ್ಷೇತ್ರದ ಕುರಿತು ಹೆಚ್ಚು ವರದಿ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.