ಸಂಕಷ್ಟದಲ್ಲಿ-ಕಲ್ಲಂಗಡಿ-ಹಣ್ಣಿನ-ಬೆಳೆಗಾರರು...

Nalgonda, Telangana

Feb 03, 2022

ಸಂಕಷ್ಟದಲ್ಲಿ ಕಲ್ಲಂಗಡಿ ಹಣ್ಣಿನ ಬೆಳೆಗಾರರು…

ಕೋವಿಡ್‌-೧೯ ಬಿಕ್ಕಟ್ಟಿಗೂ ಮೊದಲೇ ತೆಲಂಗಾಣದಲ್ಲಿ ಕಲ್ಲಂಗಡಿ ಹಣ್ಣಿನ ಕೃಷಿಯ ವೆಚ್ಚವು ಅಪಾರವಾಗಿದ್ದು, ಬೆಲೆಯು ಕುಸಿದಿದ್ದ ಕಾರಣ ಈ ಬೆಳೆಯು ಸಂಕಷ್ಟಕ್ಕೀಡಾಗಿತ್ತು. ಈಗ ಲಾಕ್‌ಡೌನ್‌ ದೆಸೆಯಿಂದಾಗಿ, ರೈತರು, ಕೂಲಿಕಾರರು, ವ್ಯಾಪಾರಿಗಳು ನಿರಾಶಾದಾಯಕ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ

Want to republish this article? Please write to [email protected] with a cc to [email protected]

Author

Harinath Rao Nagulavancha

ತೆಲಂಗಾಣದ ನಾಲ್ಗೊಂದಾದಲ್ಲಿ ನೆಲೆಸಿರುವ ಹರಿನಾಥ್ ರಾವ್ ನಗುಲವಂಚ ಸ್ವತಂತ್ರ ಪತ್ರಕರ್ತರಾಗಿರುವುದಲ್ಲದೆ ಸಿಟ್ರಸ್ ಕೃಷಿಕರೂ ಹೌದು.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.