ರಜೆಯನ್ನು-ನಿರಾಕರಿಸಲ್ಪಟ್ಟ-ಅಶೋಕ್‌-ತಾರೆ-ಶಾಶ್ವತವಾಗಿಯೇ-ಹೊರಟುಹೋದರು

Mumbai Suburban, Maharashtra

Feb 03, 2021

ರಜೆಯನ್ನು ನಿರಾಕರಿಸಲ್ಪಟ್ಟ ಅಶೋಕ್‌ ತಾರೆ, ಶಾಶ್ವತವಾಗಿಯೇ ಹೊರಟುಹೋದರು

ಕೋವಿಡ್‌ 19 ಲಕ್ಷಣಗಳಿದ್ದಾಗ್ಯೂ, ಮುಂಬೈನ ಸಫಾಯಿ ಕರ್ಮಚಾರಿಯಾದ ಅಶೋಕ್‌ ತಾರೆಗೆ, ರಜೆಯನ್ನು ಮಂಜೂರುಮಾಡದೆ, ಸುರಕ್ಷತಾ ಸಾಧನಗಳ ಸೌಲಭ್ಯವನ್ನೂ ಒದಗಿಸದೆ, ಕೆಲಸವನ್ನು ನಿರ್ವಹಿಸಲು ಒತ್ತಾಯಿಸಲಾಯಿತು. ಅವರ ಕುಟುಂಬಸ್ಥರು ಸಹಾಯಕ್ಕಾಗಿ ಅಲ್ಲಿಂದಿಲ್ಲಿಗೆ ದೌಡಾಯಿಸತೊಡಗಿದರು. ಮೇ ೩೦ರಂದು ಆತ ವಿಧಿವಶರಾದರು. ಸಾವಿನ ಒಂದು ತಿಂಗಳ ನಂತರವೂ ಪರಿಹಾರ ಧನಕ್ಕಾಗಿ ಇವರು ಕಾಯುತ್ತಲೇ ಇದ್ದಾರೆ.

Author

Jyoti

Translator

Shailaja G. P.

Want to republish this article? Please write to [email protected] with a cc to [email protected]

Author

Jyoti

ಜ್ಯೋತಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವರದಿಗಾರರು; ಅವರು ಈ ಹಿಂದೆ ‘ಮಿ ಮರಾಠಿ’ ಮತ್ತು ‘ಮಹಾರಾಷ್ಟ್ರ1’ನಂತಹ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿದ್ದಾರೆ.

Translator

Shailaja G. P.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.