ಮುಂಬೈನಲ್ಲಿನ-ರೈತರ-ಧರಣಿ-ಸತ್ಯಾಗ್ರಹಕ್ಕೆ-ಲಯ-ಬಂದಾಗ

South Mumbai, Maharashtra

May 01, 2021

“ಮುಂಬೈನಲ್ಲಿನ ರೈತರ ಧರಣಿ ಸತ್ಯಾಗ್ರಹಕ್ಕೆ ಲಯ ಬಂದಾಗ”

ಜನವರಿ ಅಂತ್ಯದಲ್ಲಿ ಮುಂಬಯಿಯ ಆಜಾದ್ ಮೈದಾನದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ, ಮಹಾರಾಷ್ಟ್ರದ ದಹನು ತಾಲ್ಲೂಕಿನ ಆದಿವಾಸಿ ಸಮುದಾಯಗಳ ಧುಮ್ಸಿ ಮತ್ತು ಟಾರ್ಪಾ ಜನರು ಹಾಡು ಮತ್ತು ನೃತ್ಯದ ಮೂಲಕ ನೂತನ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದರು.

Translator

N. Manjunath

Want to republish this article? Please write to [email protected] with a cc to [email protected]

Author

Oorna Raut

ಊರ್ನಾ ರಾವತ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸಂಶೋಧನಾ ಸಂಪಾದಕರು.

Author

Riya Behl

ರಿಯಾ ಬೆಹ್ಲ್‌ ಅವರು ಲಿಂಗತ್ವ ಮತ್ತು ಶಿಕ್ಷಣದ ಕುರಿತಾಗಿ ಬರೆಯುವ ಮಲ್ಟಿಮೀಡಿಯಾ ಪತ್ರಕರ್ತರು. ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ (ಪರಿ) ಹಿರಿಯ ಸಹಾಯಕ ಸಂಪಾದಕರಾಗಿದ್ದ ರಿಯಾ, ಪರಿಯ ಕೆಲಸಗಳನ್ನು ತರಗತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.

Translator

N. Manjunath