ಹತಾಶೆಯ-ಬಾವಿಗಳು

Osmanabad, Maharashtra

Sep 21, 2017

ಹತಾಶೆಯ ಬಾವಿಗಳು

ಮರಾಠಾವಾಡಾದ ಓಸ್ಮನಾಬಾದ್ ಜಿಲ್ಲೆಯಲ್ಲಿ ಒಣ ಬೇಸಿಗೆಯನ್ನು ಅನಿಯಂತ್ರಿತ ಕೊಳವೆಬಾವಿಯ ಮಾರುಕಟ್ಟೆಯು ಆಳುತ್ತಿದೆ. ಎಷ್ಟೇ ಖರ್ಚಾದರೂ, ಎಷ್ಟೇ ಆಳದಲ್ಲಾದರೂ ನೀರು ಸಿಗಲೆಂಬ ರೈತರ ಹತಾಶ ಪ್ರಯತ್ನಗಳಲ್ಲಿ ಏಜಂಟರು ಮತ್ತು ರಿಗ್ ಮಾಲಕರು ಕಾಸು ಎಣಿಸಿಕೊಳ್ಳುತ್ತಿದ್ದಾರೆ

Translator

Rajaram Tallur

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Rajaram Tallur

ಅನುವಾದಕರು: ರಾಜಾರಾಂ ತಲ್ಲೂರು ಫ್ರೀಲಾನ್ಸ್ ಪತ್ರಕರ್ತ ಭಾಷಾಂತರಕಾರ. ಮುದ್ರಣ ಮತ್ತು ವೆಬ್ ಪತ್ರಿಕೋದ್ಯಮಗಳಲ್ಲಿ ಒಟ್ಟು 25 ವರ್ಷಗಳಿಗೂ ಹೆಚ್ಚು ಅನುಭವ ಇದೆ; ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಾಂತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆರೋಗ್ಯ, ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ.