ಸಮೃದ್ಧಿಯಿಂದ-ನೆಲಸಮವಾದ-ಚಿರಾಡಪಾಡ

Thane, Maharashtra

Oct 12, 2022

ಸಮೃದ್ಧಿಯಿಂದ ನೆಲಸಮವಾದ ಚಿರಾಡಪಾಡ

ಮುಂಬೈ-ನಾಗ್ಪುರ ಸಮೃದ್ಧಿ ಹೆದ್ದಾರಿಯ ಸೇತುವೆ ತಮ್ಮ ಕುಗ್ರಾಮದ ಮೂಲಕ ಹಾದುಹೋಗುವುದಕ್ಕಾಗಿ ಥಾಣೆ ಜಿಲ್ಲೆಯ ಚಿರಾಡ್ಪಾಡಾ ಗ್ರಾಮದ ಹೊರಗೆ ದಶಕಗಳಿಂದ ವಾಸಿಸುತ್ತಿರುವ ನಾಲ್ಕು ಕತ್ಕರಿ ಆದಿವಾಸಿ ಕುಟುಂಬಗಳು ಶೀಘ್ರದಲ್ಲೇ ತಮ್ಮ ಗುಡಿಸಲುಗಳು ಮತ್ತು ಜೀವನೋಪಾಯವನ್ನು ಕಳೆದುಕೊಳ್ಳಬೇಕಾದ ಅನಿವಾರ್ಯತೆಗೆ ಈಡಾಗಲಿದ್ದಾರೆ

Want to republish this article? Please write to [email protected] with a cc to [email protected]

Author

Jyoti

ಜ್ಯೋತಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವರದಿಗಾರರು; ಅವರು ಈ ಹಿಂದೆ ‘ಮಿ ಮರಾಠಿ’ ಮತ್ತು ‘ಮಹಾರಾಷ್ಟ್ರ1’ನಂತಹ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿದ್ದಾರೆ.

Editor

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.