ನೋಟು-ರದ್ಧತಿಯ-ಬರದಿಂದಾಗಿ-ಅರೆಹೊಟ್ಟೆ-ಬದುಕು

Anantapur, Andhra Pradesh

Aug 17, 2017

ನೋಟು ರದ್ಧತಿಯ ಬರದಿಂದಾಗಿ ಅರೆಹೊಟ್ಟೆ ಬದುಕು

ಊರಿನ ವಾರ್ಷಿಕ ಹಬ್ಬಕ್ಕೆಂದು ನವೆಂಬರ್ ವೇಳೆಗೆ ಬಂದಿಳಿದಿದ್ದ ಆಂಧ್ರ ಪ್ರದೇಶದ ಬುಚ್ಚರ್ಲ ಪ್ರದೇಶದ ಬಡ ದಲಿತ ವಲಸೆ ಕಾರ್ಮಿಕರಿಗೆ, ಅವರ ಊರಲ್ಲಿ ಗದ್ದೆ ಕೆಲಸ ಸಿಗಲಿಲ್ಲ. ಏಕೆಂದರೆ ಬೆಳೆ ಚೆನ್ನಾಗಿ ಬಂದಿರಲಿಲ್ಲ, ಜೊತೆಗೆ ಕಾಸು ಕೂಡ ಲಭ್ಯವಿರಲಿಲ್ಲ – ಹಾಗಾಗಿ ಅವರ ಹಬ್ಬ ಅರೆಹೊಟ್ಟೆಯಲ್ಲೇ ಮುಗಿಯಿತು

Author

Rahul M.

Translator

Rajaram Tallur

Want to republish this article? Please write to [email protected] with a cc to [email protected]

Author

Rahul M.

2017 ರ 'ಪರಿ' ಫೆಲೋ ಆಗಿರುವ ರಾಹುಲ್ ಎಮ್. ಅನಂತಪುರ, ಆಂಧ್ರಪ್ರದೇಶ ಮೂಲದ ಪತ್ರಕರ್ತರಾಗಿದ್ದಾರೆ.

Translator

Rajaram Tallur

ಅನುವಾದಕರು: ರಾಜಾರಾಂ ತಲ್ಲೂರು ಫ್ರೀಲಾನ್ಸ್ ಪತ್ರಕರ್ತ ಭಾಷಾಂತರಕಾರ. ಮುದ್ರಣ ಮತ್ತು ವೆಬ್ ಪತ್ರಿಕೋದ್ಯಮಗಳಲ್ಲಿ ಒಟ್ಟು 25 ವರ್ಷಗಳಿಗೂ ಹೆಚ್ಚು ಅನುಭವ ಇದೆ; ಭಾರತೀಯ ಭಾಷೆಗಳಿಗೆ ಸಂಬಂಧಿಸಿದ ಭಾಷಾಂತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಆರೋಗ್ಯ, ವಿಜ್ಞಾನ ಮತ್ತು ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಆಸಕ್ತಿ.