wayanad-s-keeper-of-rice-seeds-kn

Wayanad, Kerala

Dec 16, 2025

ವಯನಾಡಿನ ಭತ್ತದ ತಳಿ ಪಾಲಕರು

ಕುರ್ಚಿಯಾ ಬುಡಕಟ್ಟು ಜನಾಂಗದವರಾದ ಚೆರುವಾಯಲ್ ರಾಮನ್ ಅವರು ಜಿಲ್ಲೆಯ ವಿಶಿಷ್ಟ ಭತ್ತದ ತಳಿಗಳಾದ – ಚೆನ್ನೆಲು, ತೊಂಡಿ, ಚೆಂಬಕಂ, ವೆಳಿಯಾನ್, ಗಂಧಕಸಾಳ, ಕಾಯಮ ಮತ್ತು ಇನ್ನೂ ಹಲವು ತಳಿಗಳನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ತಳಿ ಸಂರಕ್ಷಣೆಯ ಈ ಕೆಲಸವನ್ನು ಅವರು ಬಹಳ ಪ್ರೀತಿಯಿಂದ ಮಾಡುತ್ತಾರೆ. ರಾಮನ್ ಹೇಳುವಂತೆ, ಬದಲಾಗುತ್ತಿರುವ ಕೃಷಿ ವ್ಯವಸ್ಥೆಯ ನಡುವೆ ಅವರು ಈ ತಳಿಗಳ ನಿಜವಾದ ವಾರಸುದಾರರು

Want to republish this article? Please write to [email protected] with a cc to [email protected]

Author

K.A. Shaji

ಕೆ.ಎ. ಶಾಜಿಯವರು ಕೇರಳ ಮೂಲದ ಪತ್ರಕರ್ತರಾಗಿದ್ದು, ಮಾನವ ಹಕ್ಕುಗಳು, ಪರಿಸರ, ಜಾತಿ, ಸಮಾಜದ ಅಂಚಿನಲ್ಲಿರುವ ಸಮುದಾಯಗಳು ಮತ್ತು ಅವರ ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ.

Photographs

Sibi Pulpally

ಸಿಬಿ ಪುಲ್ಪಲ್ಲಿ ಕೇರಳದ ವಯನಾಡಿನ ಪ್ರಶಸ್ತಿ ವಿಜೇತ ಛಾಯಾಗ್ರಾಹಕರು ಮತ್ತು ಸಾಕ್ಷ್ಯಚಿತ್ರ ತಯಾರಕರು. ಅವರು ಬುಡಕಟ್ಟು ಜೀವನ, ಪರಿಸರ ವಿಜ್ಞಾನ ಮತ್ತು ಗ್ರಾಮೀಣ ವಾಸ್ತವಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅವರ ಕೃತಿಗಳಲ್ಲಿ ಹ್ಯಾವ್ ಯು ಸೀನ್ ಅರಣಾ?, ಕಟ್ಟುನಾಯ್ಕರ್ ಭಾಷೆಯ ಚಲನಚಿತ್ರ ಗುಡಾ, ಮತ್ತು ಸ್ತ್ರೀ ಜೀವಿತಂ ಎಂಬ ಫೋಟೋ ಸರಣಿಗಳು ಸೇರಿವೆ.

Editor

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.