ಗಂಗಪ್ಪನವರಿಂದ-ಗಾಂಧೀಜಿಯವರೆಗೆ

Anantapur, Andhra Pradesh

Nov 23, 2021

ಗಂಗಪ್ಪನವರಿಂದ ಗಾಂಧೀಜಿಯವರೆಗೆ...

ಟಾಲ್ಕಮ್ ಪೌಡರ್, ಅಗ್ಗದ ಕನ್ನಡಕ, ವಾಕಿಂಗ್ ಸ್ಟಿಕ್, ಎದೆಯುದ್ದಕ್ಕೂ ಜನಿವಾರ –ಹೀಗೆ ಇವೆಲ್ಲದರ ಮೂಲಕ ಗಂಗಪ್ಪನವರು ಈಗ ಗಾಂಧೀಜಿಯಾಗಿ ಪರಿವರ್ತನೆಗೊಂಡಿದ್ದಾರೆ. ಹೀಗೆ ತಮ್ಮನ್ನು ತಾವು ಮರುಶೋಧಿಸಿಕೊಂಡಿರುವುದರಿಂದಾಗಿ ಈಗ ಅನಂತಪುರ ಜಿಲ್ಲೆಯ ಈ ಕೃಷಿ ಕೂಲಿ ಕಾರ್ಮಿಕನಿಗೆ ಕೆಲವು ಬಾಗಿಲುಗಳು ತೆರೆದಿವೆ

Author

Rahul M.

Translator

N. Manjunath

Want to republish this article? Please write to zahra@ruralindiaonline.org with a cc to namita@ruralindiaonline.org

Author

Rahul M.

2017 ರ 'ಪರಿ' ಫೆಲೋ ಆಗಿರುವ ರಾಹುಲ್ ಎಮ್. ಅನಂತಪುರ, ಆಂಧ್ರಪ್ರದೇಶ ಮೂಲದ ಪತ್ರಕರ್ತರಾಗಿದ್ದಾರೆ.

Translator

N. Manjunath